<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	>
<channel>
	<title>Comments on: ಮಲೆನಾಡಿನ ಹುಡುಗಿ ಮತ್ತು ನಾಗತಿಹಳ್ಳಿ ಮಲ್ಲಿಗೆ</title>
	<atom:link href="http://pichchar.wordpress.com/2007/08/26/%e0%b2%ae%e0%b2%b2%e0%b3%86%e0%b2%a8%e0%b2%be%e0%b2%a1%e0%b2%bf%e0%b2%a8-%e0%b2%b9%e0%b3%81%e0%b2%a1%e0%b3%81%e0%b2%97%e0%b2%bf-%e0%b2%ae%e0%b2%a4%e0%b3%8d%e0%b2%a4%e0%b3%81-%e0%b2%a8%e0%b2%be/feed/" rel="self" type="application/rss+xml" />
	<link>http://pichchar.wordpress.com/2007/08/26/%e0%b2%ae%e0%b2%b2%e0%b3%86%e0%b2%a8%e0%b2%be%e0%b2%a1%e0%b2%bf%e0%b2%a8-%e0%b2%b9%e0%b3%81%e0%b2%a1%e0%b3%81%e0%b2%97%e0%b2%bf-%e0%b2%ae%e0%b2%a4%e0%b3%8d%e0%b2%a4%e0%b3%81-%e0%b2%a8%e0%b2%be/</link>
	<description></description>
	<pubDate>Sun, 06 Jul 2008 17:56:19 +0000</pubDate>
	<generator>http://wordpress.org/?v=MU</generator>
		<item>
		<title>By: SHREE</title>
		<link>http://pichchar.wordpress.com/2007/08/26/%e0%b2%ae%e0%b2%b2%e0%b3%86%e0%b2%a8%e0%b2%be%e0%b2%a1%e0%b2%bf%e0%b2%a8-%e0%b2%b9%e0%b3%81%e0%b2%a1%e0%b3%81%e0%b2%97%e0%b2%bf-%e0%b2%ae%e0%b2%a4%e0%b3%8d%e0%b2%a4%e0%b3%81-%e0%b2%a8%e0%b2%be/#comment-168</link>
		<dc:creator>SHREE</dc:creator>
		<pubDate>Fri, 21 Sep 2007 17:26:27 +0000</pubDate>
		<guid isPermaLink="false">http://pichchar.wordpress.com/2007/08/26/%e0%b2%ae%e0%b2%b2%e0%b3%86%e0%b2%a8%e0%b2%be%e0%b2%a1%e0%b2%bf%e0%b2%a8-%e0%b2%b9%e0%b3%81%e0%b2%a1%e0%b3%81%e0%b2%97%e0%b2%bf-%e0%b2%ae%e0%b2%a4%e0%b3%8d%e0%b2%a4%e0%b3%81-%e0%b2%a8%e0%b2%be/#comment-168</guid>
		<description>BETALA.. 

SORRY FOR DELAY IN RESPONDING.

FIRST OF ALL I WOULD LIKE TO SAY THAT BETWEEN THE SAID WORDS AND EXHIBITED FEELINGS LIES THE UNSAID... THERE IS SOMETHING CALLED READING BETWEEN THE LINES, WHICH LEADS TO PROPER OR IMPROPER UNDERSTANDING.

NANU HINDU-NA DODDA ABHIMAANI, IVATTIGU NANNA MANEYALLI HINDU THAPPILLA, THAPPODU ILLA. ADU KETTA KELASA MADUTTIDE, NANGE JOLLU CONTENT SAKU AMTA NANU HELILLA. AADARE, BEING IN MEDIA I STUDY WHAT PEOPLE WANT AND WHAT PEOPLE WATCH, THAT MAKES ME SAD. AND THE DISTRESS OF JOURNALISTS WHO CAN MAKE A CHANGE IF THEY ARE WILLING TO, AND THE WAY THEY COMPROMISE - MAKES ME EVEN MORE SAD.

ಫೀಲ್-ಗುಡ್ ಚಿತ್ರದಿಂದ ಮಜಾಬಂತು, ಮೆಸೇಜ್ ಸಿಕ್ಕಿತು ... :) - IDU NANAGE AGILLAA. BANDAVARU IDDARE ANTA NANU HELIDDARA AASHAYA ASHTE.

NEENASAM RASAGRAHANA SHIBIRADALLI BARUVAVARELLA ALLI HELUVUDANNU, ALLIYA ASHYAVANNU ARTHA MADIKOLLUVAVARU AMTA NIMAGE ANISIDDARE ADU THAPPUKALPANE, NANU NODIDA SHIBIRAGALALLI ELLA REETHIYA JANARUU IDRU.

MAY BE, MY STYLE OF EXPRESSION ITSELF IS MISLEADING, SORRY FOR THAT. NO MORE COMMENTS FROM ME :)</description>
		<content:encoded><![CDATA[<p>BETALA.. </p>
<p>SORRY FOR DELAY IN RESPONDING.</p>
<p>FIRST OF ALL I WOULD LIKE TO SAY THAT BETWEEN THE SAID WORDS AND EXHIBITED FEELINGS LIES THE UNSAID&#8230; THERE IS SOMETHING CALLED READING BETWEEN THE LINES, WHICH LEADS TO PROPER OR IMPROPER UNDERSTANDING.</p>
<p>NANU HINDU-NA DODDA ABHIMAANI, IVATTIGU NANNA MANEYALLI HINDU THAPPILLA, THAPPODU ILLA. ADU KETTA KELASA MADUTTIDE, NANGE JOLLU CONTENT SAKU AMTA NANU HELILLA. AADARE, BEING IN MEDIA I STUDY WHAT PEOPLE WANT AND WHAT PEOPLE WATCH, THAT MAKES ME SAD. AND THE DISTRESS OF JOURNALISTS WHO CAN MAKE A CHANGE IF THEY ARE WILLING TO, AND THE WAY THEY COMPROMISE - MAKES ME EVEN MORE SAD.</p>
<p>ಫೀಲ್-ಗುಡ್ ಚಿತ್ರದಿಂದ ಮಜಾಬಂತು, ಮೆಸೇಜ್ ಸಿಕ್ಕಿತು &#8230; <img src='http://s.wordpress.com/wp-includes/images/smilies/icon_smile.gif' alt=':)' class='wp-smiley' /> - IDU NANAGE AGILLAA. BANDAVARU IDDARE ANTA NANU HELIDDARA AASHAYA ASHTE.</p>
<p>NEENASAM RASAGRAHANA SHIBIRADALLI BARUVAVARELLA ALLI HELUVUDANNU, ALLIYA ASHYAVANNU ARTHA MADIKOLLUVAVARU AMTA NIMAGE ANISIDDARE ADU THAPPUKALPANE, NANU NODIDA SHIBIRAGALALLI ELLA REETHIYA JANARUU IDRU.</p>
<p>MAY BE, MY STYLE OF EXPRESSION ITSELF IS MISLEADING, SORRY FOR THAT. NO MORE COMMENTS FROM ME <img src='http://s.wordpress.com/wp-includes/images/smilies/icon_smile.gif' alt=':)' class='wp-smiley' /></p>
]]></content:encoded>
	</item>
	<item>
		<title>By: Uday kumar m.e</title>
		<link>http://pichchar.wordpress.com/2007/08/26/%e0%b2%ae%e0%b2%b2%e0%b3%86%e0%b2%a8%e0%b2%be%e0%b2%a1%e0%b2%bf%e0%b2%a8-%e0%b2%b9%e0%b3%81%e0%b2%a1%e0%b3%81%e0%b2%97%e0%b2%bf-%e0%b2%ae%e0%b2%a4%e0%b3%8d%e0%b2%a4%e0%b3%81-%e0%b2%a8%e0%b2%be/#comment-167</link>
		<dc:creator>Uday kumar m.e</dc:creator>
		<pubDate>Wed, 19 Sep 2007 08:51:08 +0000</pubDate>
		<guid isPermaLink="false">http://pichchar.wordpress.com/2007/08/26/%e0%b2%ae%e0%b2%b2%e0%b3%86%e0%b2%a8%e0%b2%be%e0%b2%a1%e0%b2%bf%e0%b2%a8-%e0%b2%b9%e0%b3%81%e0%b2%a1%e0%b3%81%e0%b2%97%e0%b2%bf-%e0%b2%ae%e0%b2%a4%e0%b3%8d%e0%b2%a4%e0%b3%81-%e0%b2%a8%e0%b2%be/#comment-167</guid>
		<description>Mathad mathad mallige is super film
Vishnu sir acting pantastic
Sudeep is actin super</description>
		<content:encoded><![CDATA[<p>Mathad mathad mallige is super film<br />
Vishnu sir acting pantastic<br />
Sudeep is actin super</p>
]]></content:encoded>
	</item>
	<item>
		<title>By: shashi sampalli</title>
		<link>http://pichchar.wordpress.com/2007/08/26/%e0%b2%ae%e0%b2%b2%e0%b3%86%e0%b2%a8%e0%b2%be%e0%b2%a1%e0%b2%bf%e0%b2%a8-%e0%b2%b9%e0%b3%81%e0%b2%a1%e0%b3%81%e0%b2%97%e0%b2%bf-%e0%b2%ae%e0%b2%a4%e0%b3%8d%e0%b2%a4%e0%b3%81-%e0%b2%a8%e0%b2%be/#comment-160</link>
		<dc:creator>shashi sampalli</dc:creator>
		<pubDate>Thu, 06 Sep 2007 08:01:47 +0000</pubDate>
		<guid isPermaLink="false">http://pichchar.wordpress.com/2007/08/26/%e0%b2%ae%e0%b2%b2%e0%b3%86%e0%b2%a8%e0%b2%be%e0%b2%a1%e0%b2%bf%e0%b2%a8-%e0%b2%b9%e0%b3%81%e0%b2%a1%e0%b3%81%e0%b2%97%e0%b2%bf-%e0%b2%ae%e0%b2%a4%e0%b3%8d%e0%b2%a4%e0%b3%81-%e0%b2%a8%e0%b2%be/#comment-160</guid>
		<description>ನಾನೂ ಚಿತ್ರ ನೋಡಿದೆ. ಭಾರಿ ನಿರಾಶೆ ಮತ್ತು ವಿಷಾದ ಎನಿಸಿತು. ನಿರಾಶೆ ಏಕೆಂದರೆ, ಜಾಗತೀಕರಣದ ಅಡಕತ್ತರಿಯಲ್ಲಿ ಸಿಕ್ಕ ರೈತನ ಬದುಕು ಮತ್ತು ನಕ್ಸಲೀಯ ಸಮಸ್ಯೆಯನ್ನು ಬಿಂಬಿಸುವ ಚಿತ್ರ ಎಂದೆಲ್ಲಾ ನಮ್ಮ ಮಾಧ್ಯಮಗಳ ಬೊಗಳೆ ಮಾತು ಕೇಳಿ ಚಿತ್ರದ ಬಗ್ಗೆ ಭಾರಿ ಭರವಸೆ ಇಟ್ಟುಕೊಂಡು ಹೋಗಿದ್ದ ನನಗೆ ಕನಿಷ್ಠ ಒಂದು ದಿನದ ಮಟ್ಟಿಗಾದರೂ ಕಾಡುವಂತಹ ಯಾವುದೇ ಅಂಶ ಅದರಲ್ಲಿರಲಿಲ್ಲ. ಅಂತಹ ಪರಿಣಾಮಕಾರಿಯಾಗಬಹುದಾಗಿದ್ದ ವಸ್ತುವನ್ನು ಇಟ್ಟುಕೊಂಡೂ ಚಿತ್ರ ಅದನ್ನು ಪ್ರೇಕ್ಷಕನಿಗೆ ತಲುಪಿಸುವಲ್ಲಿ ಮಕಾಡೆ ಬಿದ್ದಿದೆ. ವಿಷಾದ ಏಕೆಂದರೆ, 'ಕೊಟ್ರೇಶಿಯ ಕನಸು'ನಂತಹ ನಮ್ಮನ್ನು ಕಾಡುವ ಸಾಮಾಜಿಕ ಪರಿಣಾಮದ ಚಿತ್ರ ಕೊಟ್ಟ, 'ಬಾ ನಲ್ಲೆ ಮಧುಚಂದ್ರಕೆ'ನಂತಹ ಕುತೂಹಲಕಾರಿ ಪ್ರೇಮಕಥೆ ಕೊಟ್ಟ ನಾಗತಿಹಳ್ಳಿ ಅವರು 'ಮಲ್ಲಿಗೆ' ಮಾಡುವ ಹೊತ್ತಿಗೆ 'ಮಾತಿನ' ಬಿಸುಪು ಕಳೆದುಕೊಂಡುಬಿಟ್ಟರಲ್ಲ ಎಂಬುದಕ್ಕಾಗಿ. ದೊಡ್ಡ ನಟರ ಇಮೇಜ್,ಕಮರ್ಶಿಯಲ್ ಶಕ್ತಿಗಳ ಒತ್ತಡದ ಭಾರಕ್ಕೆ ಅವರು ಕುಸಿದರೆ ಅಥವಾ ತಮ್ಮೊಳಗಿನ ದ್ವಂದ್ವಗಳಿಗೇ ಚಿತ್ರವನ್ನು ಬಲಿಕೊಟ್ಟರೆ ಎಂಬುದು ಮಾತ್ರ ಇನ್ನೂ ಚರ್ಚೆಯಾಗಬೇಕಿದೆ. ಇನ್ನು ನಮ್ಮ ಮುಖ್ಯವಾಹಿನಿ ಮಾಧ್ಯಮಗಳ ಸಿನಿಮಾ ವಿಮರ್ಶಕರ ಮಾನಸಿಕ ಸ್ಥಿಮಿತದ ಬಗ್ಗೆ ಮಾತ್ರ ಅನುಮಾನ ಸಹಜವಾಗೇ ಎದ್ದಿದೆ!</description>
		<content:encoded><![CDATA[<p>ನಾನೂ ಚಿತ್ರ ನೋಡಿದೆ. ಭಾರಿ ನಿರಾಶೆ ಮತ್ತು ವಿಷಾದ ಎನಿಸಿತು. ನಿರಾಶೆ ಏಕೆಂದರೆ, ಜಾಗತೀಕರಣದ ಅಡಕತ್ತರಿಯಲ್ಲಿ ಸಿಕ್ಕ ರೈತನ ಬದುಕು ಮತ್ತು ನಕ್ಸಲೀಯ ಸಮಸ್ಯೆಯನ್ನು ಬಿಂಬಿಸುವ ಚಿತ್ರ ಎಂದೆಲ್ಲಾ ನಮ್ಮ ಮಾಧ್ಯಮಗಳ ಬೊಗಳೆ ಮಾತು ಕೇಳಿ ಚಿತ್ರದ ಬಗ್ಗೆ ಭಾರಿ ಭರವಸೆ ಇಟ್ಟುಕೊಂಡು ಹೋಗಿದ್ದ ನನಗೆ ಕನಿಷ್ಠ ಒಂದು ದಿನದ ಮಟ್ಟಿಗಾದರೂ ಕಾಡುವಂತಹ ಯಾವುದೇ ಅಂಶ ಅದರಲ್ಲಿರಲಿಲ್ಲ. ಅಂತಹ ಪರಿಣಾಮಕಾರಿಯಾಗಬಹುದಾಗಿದ್ದ ವಸ್ತುವನ್ನು ಇಟ್ಟುಕೊಂಡೂ ಚಿತ್ರ ಅದನ್ನು ಪ್ರೇಕ್ಷಕನಿಗೆ ತಲುಪಿಸುವಲ್ಲಿ ಮಕಾಡೆ ಬಿದ್ದಿದೆ. ವಿಷಾದ ಏಕೆಂದರೆ, &#8216;ಕೊಟ್ರೇಶಿಯ ಕನಸು&#8217;ನಂತಹ ನಮ್ಮನ್ನು ಕಾಡುವ ಸಾಮಾಜಿಕ ಪರಿಣಾಮದ ಚಿತ್ರ ಕೊಟ್ಟ, &#8216;ಬಾ ನಲ್ಲೆ ಮಧುಚಂದ್ರಕೆ&#8217;ನಂತಹ ಕುತೂಹಲಕಾರಿ ಪ್ರೇಮಕಥೆ ಕೊಟ್ಟ ನಾಗತಿಹಳ್ಳಿ ಅವರು &#8216;ಮಲ್ಲಿಗೆ&#8217; ಮಾಡುವ ಹೊತ್ತಿಗೆ &#8216;ಮಾತಿನ&#8217; ಬಿಸುಪು ಕಳೆದುಕೊಂಡುಬಿಟ್ಟರಲ್ಲ ಎಂಬುದಕ್ಕಾಗಿ. ದೊಡ್ಡ ನಟರ ಇಮೇಜ್,ಕಮರ್ಶಿಯಲ್ ಶಕ್ತಿಗಳ ಒತ್ತಡದ ಭಾರಕ್ಕೆ ಅವರು ಕುಸಿದರೆ ಅಥವಾ ತಮ್ಮೊಳಗಿನ ದ್ವಂದ್ವಗಳಿಗೇ ಚಿತ್ರವನ್ನು ಬಲಿಕೊಟ್ಟರೆ ಎಂಬುದು ಮಾತ್ರ ಇನ್ನೂ ಚರ್ಚೆಯಾಗಬೇಕಿದೆ. ಇನ್ನು ನಮ್ಮ ಮುಖ್ಯವಾಹಿನಿ ಮಾಧ್ಯಮಗಳ ಸಿನಿಮಾ ವಿಮರ್ಶಕರ ಮಾನಸಿಕ ಸ್ಥಿಮಿತದ ಬಗ್ಗೆ ಮಾತ್ರ ಅನುಮಾನ ಸಹಜವಾಗೇ ಎದ್ದಿದೆ!</p>
]]></content:encoded>
	</item>
	<item>
		<title>By: ಬೇತಾಳ</title>
		<link>http://pichchar.wordpress.com/2007/08/26/%e0%b2%ae%e0%b2%b2%e0%b3%86%e0%b2%a8%e0%b2%be%e0%b2%a1%e0%b2%bf%e0%b2%a8-%e0%b2%b9%e0%b3%81%e0%b2%a1%e0%b3%81%e0%b2%97%e0%b2%bf-%e0%b2%ae%e0%b2%a4%e0%b3%8d%e0%b2%a4%e0%b3%81-%e0%b2%a8%e0%b2%be/#comment-152</link>
		<dc:creator>ಬೇತಾಳ</dc:creator>
		<pubDate>Sun, 02 Sep 2007 09:38:35 +0000</pubDate>
		<guid isPermaLink="false">http://pichchar.wordpress.com/2007/08/26/%e0%b2%ae%e0%b2%b2%e0%b3%86%e0%b2%a8%e0%b2%be%e0%b2%a1%e0%b2%bf%e0%b2%a8-%e0%b2%b9%e0%b3%81%e0%b2%a1%e0%b3%81%e0%b2%97%e0%b2%bf-%e0%b2%ae%e0%b2%a4%e0%b3%8d%e0%b2%a4%e0%b3%81-%e0%b2%a8%e0%b2%be/#comment-152</guid>
		<description>ಪ್ರಶ್ನೆ ಇಲ್ಲಿ ಹೆಚ್ಚಿನ ಜನ ನೋಡುತ್ತಿದ್ದರಾ ಇಲ್ಲವಾ ಎನ್ನುವುದಲ್ಲ. ಪ್ರಶ್ನೆ ಕಲೆಯದ್ದು, ಮಾಧ್ಯಮ ನಿಷ್ಟೆಯದ್ದು.

ಟೈಂಸ್ ಆಫ್ ಇಂಡಿಯಾದ ಸಂಪಾದಕರೊಮ್ಮೆ ಹೇಳಿದ್ದರಂತೆ, "ನಾನು ನ್ಯೂಸನ್ನು 'ದ ಹಿಂದೂ'ವಿನಲ್ಲಿ ಓದುತ್ತೇನೆ. ನನ್ನ ಪೇಪರ್ ಒಂದು ವ್ಯಾಪಾರ ಅಷ್ಟೆ" ಅಂತ. 'ದ ಹಿಂದು'ವಿನ ಗುಣ ಮಟ್ಟ ಹೆಚ್ಚಿನ ಜನರಿಗೆ ತಲಪುವಂತೆ ಮಾಡುವಲ್ಲಿ ನಮ್ಮ ಪ್ರಯತ್ನ ಇರಬೇಕೇ ವಿನಃ ಗುಣಮಟ್ಟ ನಮಗೆ ಬೇಡ. ಸರಳವಾದ ಡೈಲ್ಯೂಟ್ ಮೆಸೇಜ್ ನಮಗೆ ಸಾಕು ಅನ್ನುವುದಲ್ಲ.

ಲೇಖಕರು ನಾಗತಿಹಳ್ಳಿಯವರ ಕಥಾ ಶಕ್ತಿಯನ್ನು ಹೇಗೆ ಮೆಚ್ಚುತ್ತಾರೋ ಹಾಗೇ ಚಿತ್ರ ಶಕ್ತಿಯ ಐಬಿನ ಬಗ್ಗೆ ಕೊರಗಿದ್ದಾರೆ. ಕಥೆಯನ್ನು ಓದುವಾಗ ಸಿನೆಮಾ ಓದುಗರ ತಲೆಯಲ್ಲಿ ರೂಪವಾಗುತದೆ. ಆದರೆ ಸಿನೆಮಾ ರೂಪದಲ್ಲಿ ಕಥೆ ಹೊರಬರುವಾಗ ಚಿತ್ರಗಳು ಕಾಂಕ್ರೀಟ್ ಆಗಿ ಬಿಡುವುದರಿಂದ ಹೆಚ್ಚಿನ ಜಾಗ್ರತೆ ಅಗತ್ಯವಾಗುತ್ತದೆ. ಒಟ್ಟಾರೆ ಒಳ್ಳೆಯ ಮೆಸೇಜ್ ಕೊಟ್ಟರೆ ಸರಿಯಾಗಲಿಲ್ಲ. ಯಾಕೆಂದರೆ ಮೆಸೇಜ್ ಕೊಡಲು ಸಿನೆಮವೇ ಆಗಬೇಕಿಲ್ಲವಲ್ಲಾ? ಅದನ್ನು ಬರೆದು ಪಾಂಪ್ಲೆಟ್ ಮಾಡಿ ಹಂಚಬಹುದಲ್ಲಾ? ಅಥವಾ ಪುಸ್ತಕ ಬರೆಯಬಹುದಲ್ಲಾ? ಒಂದು ಮಾಧ್ಯಮವನ್ನು ಬಳಸಿಕೊಂಡ ಮೇಲೆ ಆ ಮಾಧ್ಯಮಕ್ಕೆ ನಾವು ಬದ್ಧರಾಗಿರುವುದು ಅಗತ್ಯವಲ್ಲವೇ?

ಇನ್ನು ನಮ್ಮ ಸುತ್ತಮುತ್ತಲಿನ ಜನ ಯಾಕೆ ಜಾಗೃತರಾಗಿಲ್ಲ ಎಂಬ ಪ್ರಶ್ನೆಯೇ ನನಗೆ ವಿಚಿತ್ರ ಅನ್ನಿಸುತ್ತದೆ. ಸುತ್ತಮುತ್ತಲಿನ ಜನ ಬಿಡಿ, ನಾವೆಷ್ಟು ಜಾಗೃತರು? ಫೀಲ್-ಗುಡ್ ಚಿತ್ರದಿಂದ ಮಜಾಬಂತು, ಮೆಸೇಜ್ ಸಿಕ್ಕಿತು ಎಂದು ನಾವು ಅಂದುಕೊಳ್ಳುವುದಾದರೆ, ನಮ್ಮ ಸಿನೆಮಾಗಳ ಅಧೋಗತಿಗೆ ಬೇರೆಯವರಲ್ಲಿ ಕಾರಣ ಹುಡುಕುವುದು ಅಸಂಬದ್ಧ. ಇನ್ನು ಕನ್ನಡದ ಜನರ ಮಾನಸಿಕ ಮೆಚ್ಯೂರೆಟಿ ಬಗ್ಗೆ ಮಾತನಾಡಿದ್ದೀರಿ. ನೀನಾಸಂನಂಥಾ ಜಾಗದಲ್ಲಿ ಹಲವು ದಶಕಗಳಿಂದ ಸಶಕ್ತ ಸಿನೆಮಾ ರಸಗ್ರಹಣ ಶಿಕ್ಷಣ ನಡೆದು ಬಂದಿದೆ, ಕಾಸರವಳ್ಳಿ, ಶೇಷಾದ್ರಿ, ಸತ್ಯು ಈ ರೀತಿ ಹೆಸರಿಸುತ್ತಾ ಹೋಗಬಹುದಾದ ಚಿತ್ರ ನಿರ್ದೇಶಕರಿದ್ದಾರೆ ನಮ್ಮಲ್ಲಿ. ಜ್ಞಾನಪೀಠ ವಿಜೇತರ ಸಾಲು ಸಾಲೇ ನಮ್ಮಲ್ಲಿದೆ. ಹಾಗಾದರೆ ಸಮಸ್ಯೆ ಎಲ್ಲಿದೆ? ನನ್ನ ಪ್ರಕಾರ ಸಮಸ್ಯೆ ಇರುವುದು ನಮ್ಮ ಈ ಉದಾರ ಮನೋಭಾವದಲ್ಲಿ. ಕನ್ನಡ ಸಿನೆಮಾ ಇಷ್ಟಾದರೂ ಉಂಟಲ್ಲ ಸಾಕು ಸಧ್ಯ ಎನ್ನುವ ಕರುಣೆ ಇಟ್ಟೇ ನಾವು ಸಿನೆಮಾ ನೋಡುವುದು. ಹಾಗಿದ್ದರೆ, ಕನ್ನಡ ಸಿನೆಮಾ ಉದ್ಯಮ ಚೆನ್ನಾಗಿಲ್ಲ, ಕ್ವಾಲಿಟಿ ಬಗ್ಗೆ ದೂರು ಇದನ್ನೆಲ್ಲಾ ನಿಲ್ಲಿಸಿ ನಾವು ಸಂತೋಷದಿಂದಲೇ ಬದುಕಬೇಕು. ಸಾಕು ಮಾಡುವ ಈ ಕೊರಗಿನ ಬೂಟಾಟಿಕೆ.</description>
		<content:encoded><![CDATA[<p>ಪ್ರಶ್ನೆ ಇಲ್ಲಿ ಹೆಚ್ಚಿನ ಜನ ನೋಡುತ್ತಿದ್ದರಾ ಇಲ್ಲವಾ ಎನ್ನುವುದಲ್ಲ. ಪ್ರಶ್ನೆ ಕಲೆಯದ್ದು, ಮಾಧ್ಯಮ ನಿಷ್ಟೆಯದ್ದು.</p>
<p>ಟೈಂಸ್ ಆಫ್ ಇಂಡಿಯಾದ ಸಂಪಾದಕರೊಮ್ಮೆ ಹೇಳಿದ್ದರಂತೆ, &#8220;ನಾನು ನ್ಯೂಸನ್ನು &#8216;ದ ಹಿಂದೂ&#8217;ವಿನಲ್ಲಿ ಓದುತ್ತೇನೆ. ನನ್ನ ಪೇಪರ್ ಒಂದು ವ್ಯಾಪಾರ ಅಷ್ಟೆ&#8221; ಅಂತ. &#8216;ದ ಹಿಂದು&#8217;ವಿನ ಗುಣ ಮಟ್ಟ ಹೆಚ್ಚಿನ ಜನರಿಗೆ ತಲಪುವಂತೆ ಮಾಡುವಲ್ಲಿ ನಮ್ಮ ಪ್ರಯತ್ನ ಇರಬೇಕೇ ವಿನಃ ಗುಣಮಟ್ಟ ನಮಗೆ ಬೇಡ. ಸರಳವಾದ ಡೈಲ್ಯೂಟ್ ಮೆಸೇಜ್ ನಮಗೆ ಸಾಕು ಅನ್ನುವುದಲ್ಲ.</p>
<p>ಲೇಖಕರು ನಾಗತಿಹಳ್ಳಿಯವರ ಕಥಾ ಶಕ್ತಿಯನ್ನು ಹೇಗೆ ಮೆಚ್ಚುತ್ತಾರೋ ಹಾಗೇ ಚಿತ್ರ ಶಕ್ತಿಯ ಐಬಿನ ಬಗ್ಗೆ ಕೊರಗಿದ್ದಾರೆ. ಕಥೆಯನ್ನು ಓದುವಾಗ ಸಿನೆಮಾ ಓದುಗರ ತಲೆಯಲ್ಲಿ ರೂಪವಾಗುತದೆ. ಆದರೆ ಸಿನೆಮಾ ರೂಪದಲ್ಲಿ ಕಥೆ ಹೊರಬರುವಾಗ ಚಿತ್ರಗಳು ಕಾಂಕ್ರೀಟ್ ಆಗಿ ಬಿಡುವುದರಿಂದ ಹೆಚ್ಚಿನ ಜಾಗ್ರತೆ ಅಗತ್ಯವಾಗುತ್ತದೆ. ಒಟ್ಟಾರೆ ಒಳ್ಳೆಯ ಮೆಸೇಜ್ ಕೊಟ್ಟರೆ ಸರಿಯಾಗಲಿಲ್ಲ. ಯಾಕೆಂದರೆ ಮೆಸೇಜ್ ಕೊಡಲು ಸಿನೆಮವೇ ಆಗಬೇಕಿಲ್ಲವಲ್ಲಾ? ಅದನ್ನು ಬರೆದು ಪಾಂಪ್ಲೆಟ್ ಮಾಡಿ ಹಂಚಬಹುದಲ್ಲಾ? ಅಥವಾ ಪುಸ್ತಕ ಬರೆಯಬಹುದಲ್ಲಾ? ಒಂದು ಮಾಧ್ಯಮವನ್ನು ಬಳಸಿಕೊಂಡ ಮೇಲೆ ಆ ಮಾಧ್ಯಮಕ್ಕೆ ನಾವು ಬದ್ಧರಾಗಿರುವುದು ಅಗತ್ಯವಲ್ಲವೇ?</p>
<p>ಇನ್ನು ನಮ್ಮ ಸುತ್ತಮುತ್ತಲಿನ ಜನ ಯಾಕೆ ಜಾಗೃತರಾಗಿಲ್ಲ ಎಂಬ ಪ್ರಶ್ನೆಯೇ ನನಗೆ ವಿಚಿತ್ರ ಅನ್ನಿಸುತ್ತದೆ. ಸುತ್ತಮುತ್ತಲಿನ ಜನ ಬಿಡಿ, ನಾವೆಷ್ಟು ಜಾಗೃತರು? ಫೀಲ್-ಗುಡ್ ಚಿತ್ರದಿಂದ ಮಜಾಬಂತು, ಮೆಸೇಜ್ ಸಿಕ್ಕಿತು ಎಂದು ನಾವು ಅಂದುಕೊಳ್ಳುವುದಾದರೆ, ನಮ್ಮ ಸಿನೆಮಾಗಳ ಅಧೋಗತಿಗೆ ಬೇರೆಯವರಲ್ಲಿ ಕಾರಣ ಹುಡುಕುವುದು ಅಸಂಬದ್ಧ. ಇನ್ನು ಕನ್ನಡದ ಜನರ ಮಾನಸಿಕ ಮೆಚ್ಯೂರೆಟಿ ಬಗ್ಗೆ ಮಾತನಾಡಿದ್ದೀರಿ. ನೀನಾಸಂನಂಥಾ ಜಾಗದಲ್ಲಿ ಹಲವು ದಶಕಗಳಿಂದ ಸಶಕ್ತ ಸಿನೆಮಾ ರಸಗ್ರಹಣ ಶಿಕ್ಷಣ ನಡೆದು ಬಂದಿದೆ, ಕಾಸರವಳ್ಳಿ, ಶೇಷಾದ್ರಿ, ಸತ್ಯು ಈ ರೀತಿ ಹೆಸರಿಸುತ್ತಾ ಹೋಗಬಹುದಾದ ಚಿತ್ರ ನಿರ್ದೇಶಕರಿದ್ದಾರೆ ನಮ್ಮಲ್ಲಿ. ಜ್ಞಾನಪೀಠ ವಿಜೇತರ ಸಾಲು ಸಾಲೇ ನಮ್ಮಲ್ಲಿದೆ. ಹಾಗಾದರೆ ಸಮಸ್ಯೆ ಎಲ್ಲಿದೆ? ನನ್ನ ಪ್ರಕಾರ ಸಮಸ್ಯೆ ಇರುವುದು ನಮ್ಮ ಈ ಉದಾರ ಮನೋಭಾವದಲ್ಲಿ. ಕನ್ನಡ ಸಿನೆಮಾ ಇಷ್ಟಾದರೂ ಉಂಟಲ್ಲ ಸಾಕು ಸಧ್ಯ ಎನ್ನುವ ಕರುಣೆ ಇಟ್ಟೇ ನಾವು ಸಿನೆಮಾ ನೋಡುವುದು. ಹಾಗಿದ್ದರೆ, ಕನ್ನಡ ಸಿನೆಮಾ ಉದ್ಯಮ ಚೆನ್ನಾಗಿಲ್ಲ, ಕ್ವಾಲಿಟಿ ಬಗ್ಗೆ ದೂರು ಇದನ್ನೆಲ್ಲಾ ನಿಲ್ಲಿಸಿ ನಾವು ಸಂತೋಷದಿಂದಲೇ ಬದುಕಬೇಕು. ಸಾಕು ಮಾಡುವ ಈ ಕೊರಗಿನ ಬೂಟಾಟಿಕೆ.</p>
]]></content:encoded>
	</item>
	<item>
		<title>By: Shree</title>
		<link>http://pichchar.wordpress.com/2007/08/26/%e0%b2%ae%e0%b2%b2%e0%b3%86%e0%b2%a8%e0%b2%be%e0%b2%a1%e0%b2%bf%e0%b2%a8-%e0%b2%b9%e0%b3%81%e0%b2%a1%e0%b3%81%e0%b2%97%e0%b2%bf-%e0%b2%ae%e0%b2%a4%e0%b3%8d%e0%b2%a4%e0%b3%81-%e0%b2%a8%e0%b2%be/#comment-148</link>
		<dc:creator>Shree</dc:creator>
		<pubDate>Fri, 31 Aug 2007 16:06:33 +0000</pubDate>
		<guid isPermaLink="false">http://pichchar.wordpress.com/2007/08/26/%e0%b2%ae%e0%b2%b2%e0%b3%86%e0%b2%a8%e0%b2%be%e0%b2%a1%e0%b2%bf%e0%b2%a8-%e0%b2%b9%e0%b3%81%e0%b2%a1%e0%b3%81%e0%b2%97%e0%b2%bf-%e0%b2%ae%e0%b2%a4%e0%b3%8d%e0%b2%a4%e0%b3%81-%e0%b2%a8%e0%b2%be/#comment-148</guid>
		<description>ನೀವು ಹೇಳುವುದು ಸರಿ, ಈ ಚಿತ್ರದಲ್ಲಿ ಕತೆ ಹೇಳುವ ರೀತಿ ಇನ್ನೂ ಸೂಕ್ಷ್ಮವಾಗಿರಬಹುದಿತ್ತು... ಆದ್ರೆ,ಹಾಗೆ ಮಾಡಿದ್ರೆ ಹೆಚ್ಚು ಜನ ನೋಡ್ತಿರಲಿಲ್ಲ,ಮತ್ತೆ ಅವಾರ್ಡ್-ಗೋಸ್ಕರ ಮಾಡಿದ ಸಿನಿಮಾ ಅನ್ನುವ ಹಣೆಪಟ್ಟಿ ಬಂದಿರುತ್ತಿತ್ತು. ಈಗ ಇದರಲ್ಲಿರುವ feel-good factorಗಳಿಂದಾಗಿ, ವಿಷ್ಣುವರ್ಧನರ image-boostingನಿಂದಾಗಿ ಜನರಿಗೆ ಇದನ್ನ ನೋಡಲಿಕ್ಕೊಂದು ಕಾರಣ ಇದೆ. ನಾಗತಿಹಳ್ಳಿ ಹೇಳಬೇಕಿದ್ದಿದ್ದು ಹೆಚ್ಚು ಜನರಿಗೆ ಮುಟ್ಟುತ್ತದೆ, ಮತ್ತು ಅವರ ಮೂಲ ಉದ್ದೇಶ ಸಫಲವಾಗುತ್ತದೆ. The Hindu ಪೇಪರ್ ತಗೆದು ನೋಡಿದರೆ ದಿನಾ globalization ವಿರುದ್ಢ ಒಂದೊಂದು ಲೇಖನ ಇದ್ದೇ ಇರ್ತದೆ,ಆದ್ರೆ ಅದನ್ನು ಎಷ್ಟು ಜನ ಓದುತ್ತಾರೆ? ಎಷ್ಟು ಜನರಿಗೆ globalizationನ ಹರಿಣಾಮ ಏನು ಅಂತ ಅರ್ಥ ಆಗಿರ್ತದೆ?

ಅದೇನೋಪ್ಪ,ನಮ್ಮ  ಸುತ್ತಲ ಜನಕ್ಕೆ ಕಪ್ಪು-ಬಿಳುಪು ಅಂತ ಇಟ್ಟುಕೊಂಡು ಕತೆ ಹೇಳಿದರೆ ಮಾತ್ರ ಚೆನ್ನಾಗಿ ಅರ್ಥವಾಗುವುದು ಯಾಕೆ ಅಂತ ಗೊತ್ತಿಲ್ಲ. ನಮ್ಮಲ್ಲಿ  film appreciation ಅನ್ನುವ ಪರಿಜ್ಞಾನ ಇಲ್ಲದಿರುವುದಕ್ಕೋ,ಅಥವಾ ನಮ್ಮ  mind ಅಷ್ಟು  matured ಅಲ್ಲದಿರುವುದಕ್ಕೋ... ಕಾರಣ ಹುಡುಕುತ್ತಿದ್ದೇನೆ, ಇನ್ನೂ ಸಿಕ್ಕಿಲ್ಲ.

ಈ ಚಿತ್ರದಲ್ಲಿರುವ ಒಂದೊಂದು ಅಂಶವೂ ನೋಡ್ತಾ ಹೋದಹಾಗೆ ನನಗೆ, ನಾಗತಿಹಳ್ಳಿ ಸುತ್ತಲ ಜನವನ್ನ, ಮಾಧ್ಯಮವನ್ನ ಅರ್ಥ ಮಾಡ್ಕೊಂಡು ಯಾರಿಗೇನು ಬೇಕೋ ಅದು ಇಟ್ಟುಕೊಂಡು ಚಿತ್ರ ತೆಗೆದ genius ಅಂತ ಅನಿಸಿದ್ದು ಮಾತ್ರ ನಿಜ... :)</description>
		<content:encoded><![CDATA[<p>ನೀವು ಹೇಳುವುದು ಸರಿ, ಈ ಚಿತ್ರದಲ್ಲಿ ಕತೆ ಹೇಳುವ ರೀತಿ ಇನ್ನೂ ಸೂಕ್ಷ್ಮವಾಗಿರಬಹುದಿತ್ತು&#8230; ಆದ್ರೆ,ಹಾಗೆ ಮಾಡಿದ್ರೆ ಹೆಚ್ಚು ಜನ ನೋಡ್ತಿರಲಿಲ್ಲ,ಮತ್ತೆ ಅವಾರ್ಡ್-ಗೋಸ್ಕರ ಮಾಡಿದ ಸಿನಿಮಾ ಅನ್ನುವ ಹಣೆಪಟ್ಟಿ ಬಂದಿರುತ್ತಿತ್ತು. ಈಗ ಇದರಲ್ಲಿರುವ feel-good factorಗಳಿಂದಾಗಿ, ವಿಷ್ಣುವರ್ಧನರ image-boostingನಿಂದಾಗಿ ಜನರಿಗೆ ಇದನ್ನ ನೋಡಲಿಕ್ಕೊಂದು ಕಾರಣ ಇದೆ. ನಾಗತಿಹಳ್ಳಿ ಹೇಳಬೇಕಿದ್ದಿದ್ದು ಹೆಚ್ಚು ಜನರಿಗೆ ಮುಟ್ಟುತ್ತದೆ, ಮತ್ತು ಅವರ ಮೂಲ ಉದ್ದೇಶ ಸಫಲವಾಗುತ್ತದೆ. The Hindu ಪೇಪರ್ ತಗೆದು ನೋಡಿದರೆ ದಿನಾ globalization ವಿರುದ್ಢ ಒಂದೊಂದು ಲೇಖನ ಇದ್ದೇ ಇರ್ತದೆ,ಆದ್ರೆ ಅದನ್ನು ಎಷ್ಟು ಜನ ಓದುತ್ತಾರೆ? ಎಷ್ಟು ಜನರಿಗೆ globalizationನ ಹರಿಣಾಮ ಏನು ಅಂತ ಅರ್ಥ ಆಗಿರ್ತದೆ?</p>
<p>ಅದೇನೋಪ್ಪ,ನಮ್ಮ  ಸುತ್ತಲ ಜನಕ್ಕೆ ಕಪ್ಪು-ಬಿಳುಪು ಅಂತ ಇಟ್ಟುಕೊಂಡು ಕತೆ ಹೇಳಿದರೆ ಮಾತ್ರ ಚೆನ್ನಾಗಿ ಅರ್ಥವಾಗುವುದು ಯಾಕೆ ಅಂತ ಗೊತ್ತಿಲ್ಲ. ನಮ್ಮಲ್ಲಿ  film appreciation ಅನ್ನುವ ಪರಿಜ್ಞಾನ ಇಲ್ಲದಿರುವುದಕ್ಕೋ,ಅಥವಾ ನಮ್ಮ  mind ಅಷ್ಟು  matured ಅಲ್ಲದಿರುವುದಕ್ಕೋ&#8230; ಕಾರಣ ಹುಡುಕುತ್ತಿದ್ದೇನೆ, ಇನ್ನೂ ಸಿಕ್ಕಿಲ್ಲ.</p>
<p>ಈ ಚಿತ್ರದಲ್ಲಿರುವ ಒಂದೊಂದು ಅಂಶವೂ ನೋಡ್ತಾ ಹೋದಹಾಗೆ ನನಗೆ, ನಾಗತಿಹಳ್ಳಿ ಸುತ್ತಲ ಜನವನ್ನ, ಮಾಧ್ಯಮವನ್ನ ಅರ್ಥ ಮಾಡ್ಕೊಂಡು ಯಾರಿಗೇನು ಬೇಕೋ ಅದು ಇಟ್ಟುಕೊಂಡು ಚಿತ್ರ ತೆಗೆದ genius ಅಂತ ಅನಿಸಿದ್ದು ಮಾತ್ರ ನಿಜ&#8230; <img src='http://s.wordpress.com/wp-includes/images/smilies/icon_smile.gif' alt=':)' class='wp-smiley' /></p>
]]></content:encoded>
	</item>
	<item>
		<title>By: hpn</title>
		<link>http://pichchar.wordpress.com/2007/08/26/%e0%b2%ae%e0%b2%b2%e0%b3%86%e0%b2%a8%e0%b2%be%e0%b2%a1%e0%b2%bf%e0%b2%a8-%e0%b2%b9%e0%b3%81%e0%b2%a1%e0%b3%81%e0%b2%97%e0%b2%bf-%e0%b2%ae%e0%b2%a4%e0%b3%8d%e0%b2%a4%e0%b3%81-%e0%b2%a8%e0%b2%be/#comment-146</link>
		<dc:creator>hpn</dc:creator>
		<pubDate>Wed, 29 Aug 2007 14:13:29 +0000</pubDate>
		<guid isPermaLink="false">http://pichchar.wordpress.com/2007/08/26/%e0%b2%ae%e0%b2%b2%e0%b3%86%e0%b2%a8%e0%b2%be%e0%b2%a1%e0%b2%bf%e0%b2%a8-%e0%b2%b9%e0%b3%81%e0%b2%a1%e0%b3%81%e0%b2%97%e0%b2%bf-%e0%b2%ae%e0%b2%a4%e0%b3%8d%e0%b2%a4%e0%b3%81-%e0%b2%a8%e0%b2%be/#comment-146</guid>
		<description>&lt;i&gt;ಉತ್ತರ ಕರ್ನಾಟಕ ಶೈಲಿಯ ಮಾತು, ಮಲೆನಾಡಿನ ಶೈಲಿಯ ಮನೆ, ಮಳೆ, ಮನಸ್ಸು, ಕರಾವಳಿ ಶೈಲಿಯ ಪರಿಸರ, ಮಂಡ್ಯದ ಕಟ್ಟೆ ಪುರಾಣ, ಊಟಿಯ ಚಹಾ ತೋಟಗಳು, ಬೆಂಗಳೂರಿನ ಬದುಕಿನ ಶೈಲಿಯನ್ನು ನಾಗತಿಹಳ್ಳಿ ಇಲ್ಲಿ ಕೋಲಾಜ್‌ ಮಾಡಿಬಿಟ್ಟಿದ್ದಾರೆ.&lt;/i&gt;

ಟೆಕ್ನಿಕಲ್ ಆಗಿ ಕರೆಕ್ಟ್ ಆಗಿರಬೇಕೆಂಬ ನಿಮ್ಮ ವಾದವನ್ನು ಒಪ್ಪುತ್ತೇನೆ. ಅದರೆ ಈ ಸಿನಿಮಾ ಮಟ್ಟಿಗೆ ನಿರ್ದೇಶನದಲ್ಲಿ ಹಾಡು, ಕುಣಿತದಷ್ಟು ಸ್ವಾತಂತ್ರ್ಯವಿರುವಾಗ ಕರ್ನಾಟಕದ ವಿವಿಧ ಸಂಸ್ಕೃತಿಯ ಮಿಶ್ರಣ ನಗಣ್ಯ. 

ನಾನು ಈ ಸಿನಿಮಾ ನೋಡಿಲ್ಲ. ಹೀಗಾಗಿ ಈ ಮಿಶ್ರಣ ಎಷ್ಟರಮಟ್ಟಿಗೆ conspicuous ಆಗಿದೆ ಎಂಬುದು ತಿಳಿದಿಲ್ಲ. ಒಟ್ಟಾರೆ ಫ್ರೀ ಹ್ಯಾಂಡ್ ಇಟ್ಟುಕೊಂಡು ಕಮರ್ಶಿಯಲ್ ಸಿನಿಮಾ ಮಾಡುವಾಗ ಇಂತಹ ವಿಷಯಗಳು ಲೆಕ್ಕಕ್ಕೆ ಬರುವುದಿಲ್ಲ ಎನಿಸುತ್ತದೆ. ಸಿನಿಮಾ ನೋಡುಗರಿಗೆ ಮನರಂಜನೆ ನೀಡಿದರಾಯ್ತು... ನೋಡಿದವರಿಂದ ನಿರ್ಮಾಪಕರಿಗೂ ಹಣ ಬಂದರಾಯ್ತು. ಅಲ್ವೆ?</description>
		<content:encoded><![CDATA[<p><i>ಉತ್ತರ ಕರ್ನಾಟಕ ಶೈಲಿಯ ಮಾತು, ಮಲೆನಾಡಿನ ಶೈಲಿಯ ಮನೆ, ಮಳೆ, ಮನಸ್ಸು, ಕರಾವಳಿ ಶೈಲಿಯ ಪರಿಸರ, ಮಂಡ್ಯದ ಕಟ್ಟೆ ಪುರಾಣ, ಊಟಿಯ ಚಹಾ ತೋಟಗಳು, ಬೆಂಗಳೂರಿನ ಬದುಕಿನ ಶೈಲಿಯನ್ನು ನಾಗತಿಹಳ್ಳಿ ಇಲ್ಲಿ ಕೋಲಾಜ್‌ ಮಾಡಿಬಿಟ್ಟಿದ್ದಾರೆ.</i></p>
<p>ಟೆಕ್ನಿಕಲ್ ಆಗಿ ಕರೆಕ್ಟ್ ಆಗಿರಬೇಕೆಂಬ ನಿಮ್ಮ ವಾದವನ್ನು ಒಪ್ಪುತ್ತೇನೆ. ಅದರೆ ಈ ಸಿನಿಮಾ ಮಟ್ಟಿಗೆ ನಿರ್ದೇಶನದಲ್ಲಿ ಹಾಡು, ಕುಣಿತದಷ್ಟು ಸ್ವಾತಂತ್ರ್ಯವಿರುವಾಗ ಕರ್ನಾಟಕದ ವಿವಿಧ ಸಂಸ್ಕೃತಿಯ ಮಿಶ್ರಣ ನಗಣ್ಯ. </p>
<p>ನಾನು ಈ ಸಿನಿಮಾ ನೋಡಿಲ್ಲ. ಹೀಗಾಗಿ ಈ ಮಿಶ್ರಣ ಎಷ್ಟರಮಟ್ಟಿಗೆ conspicuous ಆಗಿದೆ ಎಂಬುದು ತಿಳಿದಿಲ್ಲ. ಒಟ್ಟಾರೆ ಫ್ರೀ ಹ್ಯಾಂಡ್ ಇಟ್ಟುಕೊಂಡು ಕಮರ್ಶಿಯಲ್ ಸಿನಿಮಾ ಮಾಡುವಾಗ ಇಂತಹ ವಿಷಯಗಳು ಲೆಕ್ಕಕ್ಕೆ ಬರುವುದಿಲ್ಲ ಎನಿಸುತ್ತದೆ. ಸಿನಿಮಾ ನೋಡುಗರಿಗೆ ಮನರಂಜನೆ ನೀಡಿದರಾಯ್ತು&#8230; ನೋಡಿದವರಿಂದ ನಿರ್ಮಾಪಕರಿಗೂ ಹಣ ಬಂದರಾಯ್ತು. ಅಲ್ವೆ?</p>
]]></content:encoded>
	</item>
	<item>
		<title>By: ಸುಶ್ರುತ ದೊಡ್ಡೇರಿ</title>
		<link>http://pichchar.wordpress.com/2007/08/26/%e0%b2%ae%e0%b2%b2%e0%b3%86%e0%b2%a8%e0%b2%be%e0%b2%a1%e0%b2%bf%e0%b2%a8-%e0%b2%b9%e0%b3%81%e0%b2%a1%e0%b3%81%e0%b2%97%e0%b2%bf-%e0%b2%ae%e0%b2%a4%e0%b3%8d%e0%b2%a4%e0%b3%81-%e0%b2%a8%e0%b2%be/#comment-145</link>
		<dc:creator>ಸುಶ್ರುತ ದೊಡ್ಡೇರಿ</dc:creator>
		<pubDate>Wed, 29 Aug 2007 08:23:44 +0000</pubDate>
		<guid isPermaLink="false">http://pichchar.wordpress.com/2007/08/26/%e0%b2%ae%e0%b2%b2%e0%b3%86%e0%b2%a8%e0%b2%be%e0%b2%a1%e0%b2%bf%e0%b2%a8-%e0%b2%b9%e0%b3%81%e0%b2%a1%e0%b3%81%e0%b2%97%e0%b2%bf-%e0%b2%ae%e0%b2%a4%e0%b3%8d%e0%b2%a4%e0%b3%81-%e0%b2%a8%e0%b2%be/#comment-145</guid>
		<description>ಈ ವೀಕು ಹೋಗ್ಲೇಬೇಕು.</description>
		<content:encoded><![CDATA[<p>ಈ ವೀಕು ಹೋಗ್ಲೇಬೇಕು.</p>
]]></content:encoded>
	</item>
	<item>
		<title>By: dinesh</title>
		<link>http://pichchar.wordpress.com/2007/08/26/%e0%b2%ae%e0%b2%b2%e0%b3%86%e0%b2%a8%e0%b2%be%e0%b2%a1%e0%b2%bf%e0%b2%a8-%e0%b2%b9%e0%b3%81%e0%b2%a1%e0%b3%81%e0%b2%97%e0%b2%bf-%e0%b2%ae%e0%b2%a4%e0%b3%8d%e0%b2%a4%e0%b3%81-%e0%b2%a8%e0%b2%be/#comment-144</link>
		<dc:creator>dinesh</dc:creator>
		<pubDate>Tue, 28 Aug 2007 11:15:28 +0000</pubDate>
		<guid isPermaLink="false">http://pichchar.wordpress.com/2007/08/26/%e0%b2%ae%e0%b2%b2%e0%b3%86%e0%b2%a8%e0%b2%be%e0%b2%a1%e0%b2%bf%e0%b2%a8-%e0%b2%b9%e0%b3%81%e0%b2%a1%e0%b3%81%e0%b2%97%e0%b2%bf-%e0%b2%ae%e0%b2%a4%e0%b3%8d%e0%b2%a4%e0%b3%81-%e0%b2%a8%e0%b2%be/#comment-144</guid>
		<description>ಲೇಖನ ತುಂಬಾ ಚೆನ್ನಾಗಿದೆ..</description>
		<content:encoded><![CDATA[<p>ಲೇಖನ ತುಂಬಾ ಚೆನ್ನಾಗಿದೆ..</p>
]]></content:encoded>
	</item>
	<item>
		<title>By: Sindhu</title>
		<link>http://pichchar.wordpress.com/2007/08/26/%e0%b2%ae%e0%b2%b2%e0%b3%86%e0%b2%a8%e0%b2%be%e0%b2%a1%e0%b2%bf%e0%b2%a8-%e0%b2%b9%e0%b3%81%e0%b2%a1%e0%b3%81%e0%b2%97%e0%b2%bf-%e0%b2%ae%e0%b2%a4%e0%b3%8d%e0%b2%a4%e0%b3%81-%e0%b2%a8%e0%b2%be/#comment-141</link>
		<dc:creator>Sindhu</dc:creator>
		<pubDate>Mon, 27 Aug 2007 04:53:06 +0000</pubDate>
		<guid isPermaLink="false">http://pichchar.wordpress.com/2007/08/26/%e0%b2%ae%e0%b2%b2%e0%b3%86%e0%b2%a8%e0%b2%be%e0%b2%a1%e0%b2%bf%e0%b2%a8-%e0%b2%b9%e0%b3%81%e0%b2%a1%e0%b3%81%e0%b2%97%e0%b2%bf-%e0%b2%ae%e0%b2%a4%e0%b3%8d%e0%b2%a4%e0%b3%81-%e0%b2%a8%e0%b2%be/#comment-141</guid>
		<description>ನಾಗತಿಹಳ್ಳಿಯವರು ಬರೆದ ಮೊದಲ ಕತೆಗಳು ನನಗೂ ತುಂಬ ಇಷ್ಟ.
ಅವರ ಸ್ವಸಂತ್ರ ಮತ್ತು ಅವರ ಅಪ್ಪ ಗೌಡರ ಕತೆ (ಟೈಟಲ್ ಮರೆತೋಗಿದೆ) ತುಂಬ ಇಷ್ಟವಾದ ಕತೆ.

ಆಮೇಲೆ ಚುಕ್ಕಿಚಂದ್ರಮರ ನಾಡಿನಲ್ಲಿ ನನ್ನ all time fav.
ನಿಮ್ಮ ಬರಹ ಅವರ ಬರಹದಷ್ಟೇ ಸೊಗಸಾಗಿ ಅವರ ಭಾವವನ್ನ ಹಿಡಿದಿಟ್ಟಿದೆ.

ಧನ್ಯವಾದಗಳು.</description>
		<content:encoded><![CDATA[<p>ನಾಗತಿಹಳ್ಳಿಯವರು ಬರೆದ ಮೊದಲ ಕತೆಗಳು ನನಗೂ ತುಂಬ ಇಷ್ಟ.<br />
ಅವರ ಸ್ವಸಂತ್ರ ಮತ್ತು ಅವರ ಅಪ್ಪ ಗೌಡರ ಕತೆ (ಟೈಟಲ್ ಮರೆತೋಗಿದೆ) ತುಂಬ ಇಷ್ಟವಾದ ಕತೆ.</p>
<p>ಆಮೇಲೆ ಚುಕ್ಕಿಚಂದ್ರಮರ ನಾಡಿನಲ್ಲಿ ನನ್ನ all time fav.<br />
ನಿಮ್ಮ ಬರಹ ಅವರ ಬರಹದಷ್ಟೇ ಸೊಗಸಾಗಿ ಅವರ ಭಾವವನ್ನ ಹಿಡಿದಿಟ್ಟಿದೆ.</p>
<p>ಧನ್ಯವಾದಗಳು.</p>
]]></content:encoded>
	</item>
</channel>
</rss>
