ಇದು ವಿಕಾಸ ನೇಗಿಲೋಣಿ ಬರಹ. ಇವರು `ಪಿಚ್ಚರ್’ ತಂಡಕ್ಕೆ ಹೊಸ ಸೇರ್ಪಡೆ. ಈ ಬರಹವನ್ನು ಲಲಿತ ಪ್ರಬಂಧ, ಶಬ್ದಚಿತ್ರ, ಲಹರಿ ಹೀಗೆಲ್ಲ ಕರೆಯಬಹುದಾದರೂ ಇದು ನುಡಿಚಿತ್ರ ಎಂದು ಸ್ವತಃ ವಿಕಾಸ್ ಅನುಮಾನಪಟ್ಟಿದ್ದಾರೆ. ಕತೆಗಾರ, ಕವಿ ಇತ್ಯಾದಿ ಆರೋಪಗಳನ್ನೂ ಹೊಂದಿರುವ ಇವರು ಉದಯವಾಣಿಯಲ್ಲಿ ಪತ್ರಕರ್ತರು. ಇತ್ತೀಚೆಗಷ್ಟೇ ಮದುವೆಯಾಗಿರುವುದರಿಂದ `ಪುತ್ರಕರ್ತ’ರಾಗುವ ಅರ್ಹತೆಯೂ ಅವರಿಗೆ ಬಂದಿದೆ. ಅಂದಹಾಗೆ ಇದು ಮದುವೆಯಾಗುವ ಮೊದಲೇ ಬರೆದ ಬರಹ. ಹಾಗಾಗಿ ನಿರಾಳವಾಗಿ ಓದಬಹುದು.ನೆನಪಿರಲಿ: ಕಾರ್ಲ್ ಮಾರ್ಕ್ಸ್ ಅದ್ಭುತವಾದ ಪ್ರೇಮ ಕವಿತೆಗಳನ್ನು ಬರೆಯುತ್ತಿದ್ದ. ಒಂದು ದಿನ ಆತ [...]
ಪುಟಗಳು
a
-
ಇತ್ತೀಚಿನ ಬರೆಹ
-
ಪ್ರತಿಕ್ರಿಯೆ
shreedevi kalasad on ಬಾಲು ಮತ್ತು ಹುಣ್ಣಿಮೆ ಚಂದಿರ kanti on ಮಲ್ಲೇಶ್ವರಂ ಸುಂದರಿಯರು praveenar on ವಾಟ್ ಎ ಶಾಟ್! ವೀಣಾ on ಗಣೇಶ್ ಮನೆ ಅರಮನೆ! vsesh on ಅಂತ್ಯಸಂಸ್ಕಾರ -
ಲೆಕ್ಕಿಗ
- 19,887 hits
ಹಕ್ಕುಗಳು
© ಪರಮೇಶ್ವರ ಗುಂಡ್ಕಲ್ 2007-
Top Posts